ಒಂದೆ ಠಾಣೆಯ ಮೂವರು ಸಸ್ಪೆಂಡ್
05:29 PM Dec 31, 2024 IST
|
ಅಮೃತ ಮೈಸೂರು
Advertisement
ಚಾಮರಾಜನಗರ:ಚಾಮರಾಜನಗರದ ಒಂದೆ ಠಾಣೆಯ ಮೂವರು ಸಿಬ್ಬಂದಿಗಳನ್ನ ಎಸ್ಪಿ ಬಿ.ಟಿ.ಕವಿತಾ ಅವರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಪಟ್ಟಣ ಠಾಣೆಯ ಚಂದ್ರೇಗೌಡ, ಚಾಲಕ ಬಸವರಾಜು ಹಾಗೂ ಮಂಜು ಅವರನ್ನು ಅಮಾನತು ಮಾಡಲಾಗಿದೆ.
Advertisement
ಕಾನೂನುಬಾಹಿರ ಪ್ರತ್ಯೇಕ ಚಟುವಟಿಕೆಗಳಲ್ಲಿ ಪರೋಕ್ಷವಾಗಿ ಸಹಕರಿಸುತ್ತಿದ್ದ ಹಿನ್ನಲೆಯಲ್ಲಿ ಅಮಾನತು ಮಾಡಲಾಗಿದೆ ಎಂದು ಕವಿತಾ ಅವರು ತಿಳಿಸಿಧ್ದಾರೆ.
Advertisement
Next Article